Areca Tree Subsidy In Karnataka:- ಎಲ್ಲರಿಗೂ ನಮಸ್ಕಾರ .. ರೈತರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ ನೀವು ರೈತರಾಗಿದ್ದರೆ ತಪ್ಪದೆ ಈ ಮಾಹಿತಿಯನ್ನು ಕೆನೆಯತನಕ ಓದಿ .. ಸರ್ಕಾರದಿಂದ ೨ ಲಕ್ಷ ಸಬ್ಸಿಡಿಯನ್ನು ಅಡಿಕೆ ಬೆಳೆಗಾರರಿಗೆ ಸಬ್ಸಿಡಿ ಕೊಡ್ತಿದ್ದಾರೆ ನಿಮಗೂ ಈ ಯೋಜನೆಯ ಲಾಭ ಬೇಕು ಅಂದ್ರೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ .ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಉದ್ದೇಶ :-
ಅಡಿಕೆ ಗಿಡವನ್ನು ನೆಡುವವರಿಗೆ ಹಾಗು ೨ ವರ್ಷದೊಳಗಿನ ಅಡಿಕೆ ಗಿಡಕ್ಕೆ ಈ ಯೋಜನೆಯ ಲಾಭ ಸಿಗುತ್ತದೆ ಈ ಯೋಜನೆಯ ಮುಖ್ಯ ಉದ್ದೇಶ ರೈತರೆಲ್ಲ ಅಡಿಕೆ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಲಿ ಎಂದು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
ಅಡಿಕೆ ಬೆಳೆಯುವ ರೈತರಿಗೆ ಆರ್ಥಿಕ ಸಹಾಯ. ತೋಟದ ಆಧುನೀಕರಣ, ನೀರಾವರಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು.
ಸಹಾಯಧನದ ವಿವರ:-
ಗರಿಷ್ಠ ₹2 ಲಕ್ಷ ಪ್ರತಿ ತೋಟಕ್ಕೆ (5 ಎಕರೆ ವರೆಗೆ).
ಸಬ್ಸಿಡಿಯು ಬೀಜಗಳು, ಗೊಬ್ಬರ, ಸಾವಯವ ಕೃಷಿ ಸಾಮಗ್ರಿಗಳು, ಡ್ರಿಪ್ ನೀರಾವರಿ, ಇತರೆ ಬೆಳೆ ಸಂರಕ್ಷಣಾ ವೆಚ್ಚಗಳಿಗೆ ಅನ್ವಯಿಸುತ್ತದೆ.
ಯೋಜನೆಯ ಪ್ರಯೋಜನ :-
ರೈತರು ಹಲವಾರು ಪ್ರಯೋಜನವನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳುತ್ತಾರೆ ಅವುಗಳು ಈ ಕೆಳಗಿನಂತಿವೆ
ಕರ್ನಾಟಕದ ಸ್ಥಳೀಯ ರೈತರು (SC/ST, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಾಮುಖ್ಯ).
ಕನಿಷ್ಠ ೧ ಎಕರೆ ಅಡಿಕೆ ತೋಟವಿರುವವರು.
ರೈತರು ಆಧಾರ್ ಕಾರ್ಡ್ ಮತ್ತು ಭೂಮಿ ದಾಖಲೆ (ಖತಾ/ಪಟ್ಟೆ) ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಕೆಲವು ದಾಖಲೆಗಳು ಈ ಕೆಳಗಿನಂತಿವೆ ನೀವು ಸಹ ಅರ್ಜಿಯನ್ನು ಸಲ್ಲಿಸಬೇಕು ಅಂದ್ರೆ ಈ ಕೆಳಗಿನ ದಾಖಲೆಯನ್ನು ಸಿದ್ಧಪಡಿಸಿಟ್ಟುಕೊಂಡು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.
ಭೂಮಿ ದಾಖಲೆ (7/12, ಪಟ್ಟಾ).
ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ಬುಕ್.
ರೈತರ ಪರಿಚಯ ಪತ್ರ (ಗ್ರಾಮಪಂಚಾಯತಿ/ತಹಸೀಲ್ದಾರರಿಂದ).